ರತ್ನಾಕರ ಭಂಡಾರಿ ಮನೆಗೆ ಭೇಟಿ ನೀಡಿದ ಸವಿತಾ ಸಮಾಜದ ಪದಾಧಿಕಾರಿಗಳು – ’ಸಾಂತ್ವನ ನಿಧಿ’ ಹಸ್ತಾಂತರ

0

ಪುತ್ತೂರು: ಇತ್ತೀಚೆಗೆ ನಿಧನರಾದ ಪುತ್ತೂರು ತಾಲೂಕು ಸವಿತಾ ಸಮಾಜದ ಸದಸ್ಯರಾಗಿದ್ದು, ಕುಂಬ್ರ ವಲಯದ ಅಧ್ಯಕ್ಷರಾಗಿದ್ದ ರತ್ನಕಾರ ಭಂಡಾರಿ ಇವರ ಮನೆಗೆ ಪುತ್ತೂರು ತಾಲೂಕು ಸವಿತಾ ಸಮಾಜದ ಪದಾಧಿಕಾರಿಗಳು ಮತ್ತು ಸದಸ್ಯರು ಭೇಟಿ ನೀಡಿ ಸಂಘದ ವತಿಯಿಂದ ’ಸಾಂತ್ವನ ನಿಧಿ’ 23,050 ರೂ.ಅನ್ನು ಹಸ್ತಾಂತರ ಮಾಡಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here