ಅಕ್ಷತೆ ಅಭಿಯಾನ ಶೇ.90ರಷ್ಟು ಪೂರ್ಣ – ಡಾ.ಕೃಷ್ಣ ಪ್ರಸನ್ನ

0

ಪುತ್ತೂರು: ಜನವರಿ 22ರಂದು ಶ್ರೀರಾಮ ಮಂದಿರ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ದೇಶಾದ್ಯಂತ ಮಂತ್ರಾಕ್ಷತೆಯನ್ನು ಮನೆಮನೆಗೆ ತಲುಪಿಸುವ ಕಾರ್ಯಕ್ರಮ ನಡೆಯುತ್ತಿದ್ದು ಪುತ್ತೂರು ಜಿಲ್ಲೆಯಲ್ಲಿ ಈಗಾಗಲೇ ಶೇ.90ರಷ್ಟು ಮನೆಗಳನ್ನು ತಲುಪಿ ಮಂತ್ರಾಕ್ಷತೆಯನ್ನು ನೀಡಲಾಗಿದೆ ಎಂದು ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ತಿಳಿಸಿದ್ದಾರೆ.ಮಂತ್ರಾಕ್ಷತೆಯು ಹಂಚುವ ಕಾರ್ಯ ಜ.15ರಂದು ಪೂರ್ಣಗೊಳ್ಳಲಿದೆ.

LEAVE A REPLY

Please enter your comment!
Please enter your name here