ಮಾಯಿದೇ ದೇವುಸ್ ಚರ್ಚ್‌ನಲ್ಲಿ ಭಾತೃತ್ವದ ಬಲಿಪೂಜೆ, ಪರಮ ಪ್ರಸಾದ ಮೆರವಣಿಗೆ

0

ಪುತ್ತೂರು:ಮಾದೇ ದೇವುಸ್ ಚರ್ಚ್ ಪುತ್ತೂರು ಚರ್ಚ್ ಪುತ್ತೂರು ಇದರ ವಾರ್ಷಿಕ ಹಬ್ಬದ ಪ್ರಯುಕ್ತ ಪೂರ್ವ ತಯಾರಿಯಾಗಿ ಜ.14ರಂದು ಬೆಳಿಗ್ಗೆ ‘ಭಾತೃತ್ವದ ಬಲಿಪೂಜೆ’ ಹಾಗೂ ಪರಮ ಪ್ರಸಾದ ಮೆರವಣಿಗೆಯು ನೆರವೇರಿತು.


ಬಲಿಪೂಜೆಯನ್ನು ವಂದನೀಯ ಕೆವಿನ್ ಲಾರೆನ್ಸ್ ಡಿಸೋಜ ಇವರು ನಡೆಸಿಕೊಟ್ಟರು. ಮಾಯಿದೇ ದೇವುಸ್ ಚರ್ಚ್‌ನ ಪ್ರದಾನ ಧರ್ಮಗುರು ವಂದನೀಯ ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ. ಲೋಹಿತ್ ಅಜಯ್ ಮಸ್ಕರೇನ್ಹಸ್, ವಂ. ಸ್ಟ್ಯಾನಿ ಪಿಂಟೋ, ವಂ. ಅಶೋಕ್ ರಾಯನ್ ಕ್ರಾಸ್ತಾ, ವಂ. ರೂಪೇಶ್ ತೌರೋ, ವಂ. ಮಾಕ್ಸಿಮ್ ಡಿಸೋಜ ಹಾಗೂ ಸಾವಿರಾರು ಮಂದಿ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here