ಕೆಯ್ಯೂರು: ಕೆಪಿಎಲ್ ಸೀಸನ್ 3 ಕ್ರಿಕೆಟ್ ಪಂದ್ಯಾಟ,20ನೇ ವರ್ಷದ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕೆಯ್ಯೂರು; ಕೆಯ್ಯೂರು ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಇದರ ವತಿಯಿಂದ ಕೆಪಿಎಲ್ ಸೀಸನ್ 3 ಕ್ರಿಕೆಟ್ ಪಂದ್ಯಾಟ ಮತ್ತು 20ನೇ ವರ್ಷದ ವಾರ್ಷಿಕೋತ್ಸವವು ಜ.26ರಿಂದ ಜ.29ರ ವರೆಗೆ ಕೆಪಿಎಸ್ ಪ್ರಾಥಮಿಕ ವಿಭಾಗ ಕೆಯ್ಯೂರಿನಲ್ಲಿ ನಡೆಯಲಿದೆ.

ಇದರ ಆಮಂತ್ರಣ ಪತ್ರಿಕೆಗೆ ಶ್ರೀ ಕ್ಷೇತ್ರ ಕೆಯ್ಯೂರು ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ರಾವ್ ,ಆನಂದ್ ಭಟ್ ಕೆಯ್ಯೂರು ಪ್ರಾರ್ಥಿಸಿ, ಪೂಜೆ ನೇರವೆರಿಸಿದರು. ಈ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯನ್ನು ಜ.16ರಂದು ಜಯ ಕರ್ನಾಟಕ ಸಭಾಭವನದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಶ್ರೀ ದುರ್ಗಾ ಸ್ಪೋರ್ಟ್ಸ್ ಸ್ಥಾಪಕಧ್ಯಕ್ಷ ರಾಧಕೃಷ್ಣ ರೈ ಸಣಂಗಳ,  ಗೌರವ ಸಲಹೆಗಾರ ಸದಾಶಿವ ಭಟ್ ಕೆಯ್ಯೂರು, ಹುಸೈನಾರ್ ಸಂತೋಷ್ ನಗರ, ಕೃಷ್ಣಪ್ರಸಾದ್ ರೈ ಕಣಿಯಾರು, ಅಧ್ಯಕ್ಷ ದಿನೇಶ್ ಕೆ.ಎಸ್, ಉಪಾದ್ಯಕ್ಷ ಹರೀಶ್ ಶೆಟ್ಟಿ ಕೆಯ್ಯೂರು, ಖಜಾಂಚಿ ಚಂದ್ರಶೇಖರ ರೈ ಸಣಂಗಳ, ಕಾರ್ಯದರ್ಶಿ ಪ್ರವೀಣ್ ಕಟ್ಟತ್ತಾರು, ಜೊತೆ ಕಾರ್ಯದರ್ಶಿ ಸಂಪತ್ ಕೆಯ್ಯೂರು, ಮಾಜಿ ಅಧ್ಯಕ್ಷ , ಶರತ್ ಕುಮಾರ್ ರೈ ದೇರ್ಲ, ಸದಸ್ಯರುಗಳಾದ ರಾಜೇಶ್ ಕೆ ಮಯೂರ , ಪ್ರಶಾಂತ್ ಕುಮಾರ್ ಬಾಕ್ತಿಮಾರ್, ರಾಕೇಶ್ ಬಲ್ಲಾಳ್, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಕೆಯ್ಯೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here