ಪಂಜ: ಬೈಕ್ ಗಳೆರಡರ ಮಧ್ಯೆ ಅಪಘಾತ – ಗಾಯಾಳು ತಂದೆ, ಮಗ ಪುತ್ತೂರು ಆಸ್ಪತ್ರೆಗೆ ದಾಖಲು

0

ಪುತ್ತೂರು: ಪಂಜದ ಬೀದಿಗುಡ್ಡೆ ಎಂಬಲ್ಲಿ ಬೈಕ್ ಗಳೆರಡರ ಮಧ್ಯೆ ಅಪಘಾತ ಸಂಭವಿಸಿದ ಘಟನೆ ಜ.16 ರಂದು ರಾತ್ರಿ ನಡೆದಿದ್ದು, ಗಾಯಾಳು ತಂದೆ ಮತ್ತು ಮಗ ಹಾಗೂ ಇನ್ನೊಂದು ಬೈಕ್ ಸವಾರ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಪಂಜದ ಬೀದಿಗುಡ್ಡೆ ನಿವಾಸಿ ಚೆನ್ನ ಅಜಿಲ ಮತ್ತು ಅವರ ಪುತ್ರ ಬೈಕ್ ಸವಾರ ಶ್ರೇಯಸ್ ಹಾಗು ಇನ್ನೊಂದು ಬೈಕ್ ನ ಸವಾರನಿಗೆ ಗಾಯವಾಗಿದೆ. ಶ್ರೇಯಸ್ ಅವರು ಕಾಲಿಗೆ ಮತ್ತು ಚೆನ್ನ ಅಜಿಲ ಅವರಿಗೆ ತಲೆಗೆ ತೀವ್ರ ಗಾಯವಾಗಿದೆ.

LEAVE A REPLY

Please enter your comment!
Please enter your name here