ಪಡುಮಲೆ: ಬದಿನಾರು ಶ್ರೀ ಪೂಮಾಣಿ- ಕಿನ್ನಿಮಾಣಿ ಹಾಗೂ ವ್ಯಾಘ್ರಚಾಮುಂಡಿ ದೇವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

0

ಬಡಗನ್ನೂರುಃ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಅಂಗವಾಗಿ ಬದಿನಾರು ಶ್ರೀ ಪೂಮಾಣಿ- ಕಿನ್ನಿಮಾಣಿ ಹಾಗೂ ವ್ಯಾಘ್ರಚಾಮುಂಡಿ ದೇವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವವು ಬ್ರಹ್ಮಶ್ರೀ ವೇದ ಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಆಶಿರ್ವಾದಗಳೊಂದಿಗೆ ಬ್ರಹ್ಮಶ್ರೀ ವೇದ ಮೂರ್ತಿ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಜ.17ರಂದು ಬೆಳಗ್ಗೆ ಪೂಮಾಣಿ ದೈವದ ನೇಮ,ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ, ರಾತ್ರಿ ಪಾಲಕ್ಕಿ ಉತ್ಸವ ಬೀರ ತಂಬಿಲ ನಡೆಯಿತು.

ಈ ಸಂದರ್ಭದಲ್ಲಿ  ವ್ಯವಸ್ಥಾಪನಾ ಸಮಿತಿ ನಿಕಟಪುರ್ವ ಅಧ್ಯಕ್ಷ ರವಿರಾಜ ಶೆಟ್ಟಿ ಅಣಿಲೆ, ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ  ಮನೋಜ್ ರೈ ಪೇರಾಲು, ಸಂಜೀವ ರೈ ಕೆಳಗಿನ ಪೇರಾಲು, ಸದಸ್ಯರಾದ ರವಿರಾಜ ರೈ ಸಜಂಕಾಡಿ,, ಚಿದಾನಂದ ಗೌಡ, ಸಾರಕೂಟೇಲು, ಶ್ರೀಧರ ಎನ್ ನೇರ್ಲಪ್ಪಾಡಿ ,ವಿಶ್ವನಾಥ ಪೂಜಾರಿ ಪುಜಾರಿಮುಲೆ, ಮತ್ತು  ಪ್ರಮುಖರರಾದ ತಿಲೋತ್ತಮಾ ರೈ ಗಣೇಶ ರೈ ಮುಳಿಪಡ್ಪು, ಪಡುಮಲೆ ಸೇನೆರ್ ಲಕ್ಷ್ಮೀ ನಾರಾಯಣ ರಾವ್, ಉದಯ ಕುಮಾರ್  ಕೃಷ ರೈ ಕುದ್ದಾಡಿ, ರಾಮಣ್ಣ ಗೌಡ  ಕರ್ಪುಡಿಕಾನ, ಕೊರಗಪ್ಪ ರೈ ಮೇಗಿನಮನೆ, ಅನಂತ್  ರೈ ಮೂಡಾಯೂರು ಚಂದ್ರಶೇಖರ ಭಂಡಾರಿ ಕಂಬಳ, ನಾರಾಯಣ ಗೌಡ ಕನ್ನಡ್ಕ ಪದ್ಮನಾಭ ರೈ ಅರೆಪ್ಪಾಡಿ ಅಜಿತ್ ರೈ ಮುಳಿಪಡ್ಪು, ಸುರೇಶ್ ರೈ ಪಳ್ಳತ್ತಾರು, ಪುರಂದರ ರೈ ಕುದ್ಕಾಡಿ  ಹಾಗೂ ಊರಿನವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here