ಸವಣೂರಿನಲ್ಲಿ ಸಹಕಾರ ಭಾರತಿ ಸಭೆ

0

ಪುತ್ತೂರು: ಸವಣೂರು ಯುವ ಸಭಾ ಭವನದಲ್ಲಿ ಸಹಕಾರ ಭಾರತಿ ಸಂಘಟನೆಯ ಸಭೆಯು ಜ. 24 ರಂದು ಜರುಗಿತು. ಸುಳ್ಯ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಬಿಜೆಪಿ ಪ್ರಮುಖರಾದ ಕೇಶವ ಮುಳಿಯ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸಹಕಾರ ಭಾರತಿಯ ಉದಯ ರೈ ಮಾದೋಡಿ, ತಾರಾನಾಥ ಕಾಯರ್ಗ, ಸವಣೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ, ಮೋಹನ್ ಅಗಳಿ, ಇಂದಿರಾ ಬಿ.ಕೆ ಸಹಿತ ಸವಣೂರು ಸಿ.ಎ, ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ನಿರ್ದೇಶಕರುಗಳು , ಸಹಕಾರ ಭಾರತಿ ಮತ್ತು ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು. ಮಹೇಶ್ ಕೆ ಸವಣೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here