ಪಾಣಾಜೆ ಜಾತ್ರೋತ್ಸವ; ಮಲರಾಯ ಪಿಲಿಭೂತ ದೈವ ನೇಮೋತ್ಸವ

0

ನಿಡ್ಪಳ್ಳಿ:ಪೂಮಾಣಿ ಕಿನ್ನಿಮಾಣಿ ಪಿಲಿಭೂತ ದೈವಸ್ಥಾನ ಆರ್ಲಪದವು ಇದರ ಜಾತ್ರೋತ್ಸವದ ಕೊನೆ ದಿನ ಜ.28 ರಂದು ಮಲರಾಯ ದೈವ ನಂತರ ಕಾರಣಿಕ ದೈವ ಪಿಲಿಭೂತ ದೈವದ ನೇಮೋತ್ಸವ ನಡೆಯಿತು.ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳಿಲ್ಲಾಯ ಸೇರಿದಂತೆ ಊರ ಪರವೂರ ಸಹಸ್ರಾರು, ಭಕ್ತಾದಿಗಳು ಪಾಲ್ಗೊಂಡರು. 

LEAVE A REPLY

Please enter your comment!
Please enter your name here