ಹಿರೇಬಂಡಾಡಿ ಜಾಡೆಂಕಿ ಕೂಡುರಸ್ತೆ ಉಗ್ಗಪ್ಪ ಗೌಡರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಹಿರೇಬಂಡಾಡಿ ಗ್ರಾಮದ ಜಾಡೆಂಕಿ ಮನೆತನದ, ನರಿಮೊಗರು ಗ್ರಾಮದ ಕೂಡುರಸ್ತೆ ನಿವಾಸಿಯಾಗಿದ್ದ ಪ್ರಗತಿಪರ ಕೃಷಿಕ ಉಗ್ಗಪ್ಪ ಗೌಡರವರ ಉತ್ತರ ಕ್ರಿಯೆಯು ಜ.30ರಂದು ಕೂಡುರಸ್ತೆ ಜಾಡೆಂಕಿ ಮನೆಯಲ್ಲಿ ನಡೆಯಿತು. ಶಿಕ್ಷಕ ಆಲಂಕಾರು ಬಾಕಿಲ ಪ್ರದೀಪ್‌ರವರು ಮೃತರಿಗೆ ನುಡಿನಮನ ಸಲ್ಲಿಸಿ, ಪುಷ್ಪಾರ್ಚನೆ ಸಲ್ಲಿಸಿದರು. ಮೃತರ ಪುತ್ರರು, ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here