ಎಲಿಯ ಶ್ರೀ ವಿಷ್ಣುಮೂರ್ತಿ ದೇವಳಕ್ಕೆ ನೀರಿನ ಟ್ಯಾಂಕ್ ಕೊಡುಗೆ

0

ಪುತ್ತೂರು: ಎಲಿಯ ಶ್ರೀ ವಿಷ್ಣುಮೂರ್ತಿ ದೇವಳಕ್ಕೆ ಜಾತ್ರೆಯ ಸಲುವಾಗಿ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳ ಉಪಯೋಗಕ್ಕೆ ಜಾತ್ರಾ ಸಮಿತಿಯ ಕೋರಿಕೆಯ ಮೇರೆಗೆ ಲಿಂಗಪ್ಪ ಸೊರಕೆ ಇವರ ಮುತುವರ್ಜಿಯಲ್ಲಿ ಸರ್ವೆ ಗ್ರಾಮದ “ಮಿತ್ತ ಸೊರಕೆ ಕಾಲೋನಿಯ” ಭಕ್ತಾಧಿಗಳ ನೆರವಿನಿಂದ 2000 ಲೀಟರ್ ಸಾಮರ್ಥ್ಯದ ರೂ.12,000/- ಬೆಲೆಯ ನೀರಿನ ಟ್ಯಾಂಕನ್ನು ದೇವಳದ ಜಾತ್ರಾ ಸಮಿತಿಯ ಅಧ್ಯಕ್ಷ ಶಿವರಾಮ ರೈ ಸೊರಕೆ ಯವರಿಗೆ ಮುಂಡೂರು ಸಿ.ಎ ಬ್ಯಾಂಕ್ ನಿರ್ದೇಶಕ ಕೊರಗಪ್ಪ ಸೊರಕೆ, ಧನಂಜಯ ಸೊರಕೆ ಹಾಗೂ ಮಂಜುನಾಥ್ ಪ್ರಸಾದ್ ಕನಕಗಿರಿ, ಕಟ್ಟತ್ತಡ್ಕ ರವರು ಹಸ್ತಾಂತರ ಮಾಡಿದರು. ರಾಮಚಂದ್ರ ಸೊರಕೆಯವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here