ಶ್ರೀಕೃಷ್ಣ ಯುವಕ ಮಂಡಲದ ಸಹಾಯ ಯೋಜನೆ ಹಸ್ತಾಂತರ

0

ಪುತ್ತೂರು: ಶ್ರೀ ಕೃಷ್ಣ ಯುವಕ ಮಂಡಲ(ರಿ.) ಸಿಟಿಗುಡ್ಡೆ ನೆಹರೂನಗರ ಪುತ್ತೂರು ಇದರ ಸಹಾಯ ಯೋಜನೆಯ ಫಲಾನುಭವಿ ಕಳೆದ 8 ವರ್ಷಗಳಿಂದ ನರ ದೌರ್ಬಲ್ಯದಿಂದ ಬಳಲುತ್ತಿರುವ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಕೋಡಿಬೈಲು ಮನೆಯ ಮಗು ವಿನ್ಯಾಸ್ ರವರಿಗೆ 13,500 ರೂ. ಹಸ್ತಾಂತರ ಮಾಡಲಾಯಿತು. ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here