ಜಿಡೆಕಲ್ಲು: ಜಲಸಿರಿ ಯೋಜನೆಯ ಗೇಟ್ ವಾಲ್ ತೆರೆದ ಸ್ಥಿತಿಯಲ್ಲಿ-ಅಪಾಯಕ್ಕೆ ಆಹ್ವಾನ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು-ರಾಗಿದಕುಮೇರು ಸಂಪರ್ಕ ರಸ್ತೆಯ ಬದಿಯಲ್ಲಿ ಜಲಸಿರಿ ಯೋಜನೆಯ ಆರು ಅಡಿ ಆಳವುಳ್ಳ ನೀರಿನ ಗೇಟ್ ವಾಲ್ ತೆರೆದ ಸ್ಥಿತಿಯಲ್ಲಿದ್ದು ಅಪಾಯದ ಮುನ್ಸೂಚನೆ ನೀಡುತ್ತಿದೆ.

ಮೂರು ತಿಂಗಳಿನಿಂದ ಈ ಸ್ಥಳದಲ್ಲಿ ಗೇಟ್ ವಾಲ್ ತೆರೆದ ಸ್ಥಿತಿಯಲ್ಲಿದ್ದು ಇಲ್ಲಿವರೆಗೆ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಮಕ್ಕಳು ಸದಾ ಆಡಿಕೊಂಡಿರುವ ಜನನಿಬಿಡ ಪ್ರದೇಶವಾಗಿರುವ ಈ ಸ್ಥಳದಲ್ಲಿ ಅನಾಹುತ ಆಗುವ ಮೊದಲು ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here