ಎಸ್.ಕೆ.ಎಸ್.ಎಸ್.ಎಫ್ ಪುತ್ತೂರು ವಲಯದ ಮಹಾಸಭೆ – ಅಧ್ಯಕ್ಷ:ಇಬ್ರಾಹಿಂ ಬಾತಿಷ, ಕಾರ್ಯದರ್ಶಿ: ರಝಾಕ್ ಅಝ್ ಹರಿ, ಕೋಶಾಧಿಕಾರಿ: ಉಮ್ಮರ್ ಶಾಫಿ, ಸಂ. ಕಾರ್ಯದರ್ಶಿ:ಸಿನಾನ್ ಪರ್ಲಡ್ಕ

0

ಪುತ್ತೂರು: ಎಸ್.ಕೆ.ಎಸ್.ಎಸ್‌. ಎಫ್ ಪುತ್ತೂರು ವಲಯದ ಮಹಾಸಭೆಯು ಮುಕ್ರಂಪಾಡಿ ಮದ್ರಸ ಹಾಲ್ ನಲ್ಲಿ ನಡೆಯಿತು. ವಲಯ ಅಧ್ಯಕ್ಷರಾದ ಬಾತಿಷ ಪಾಟ್ರಕೋಡಿರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯೂಸುಫ್ ಫೈಝಿ ದುವಾ ನಡೆಸಿ, ಉದ್ಘಾಟಿಸಿದರು. ವಲಯ ಪ್ರಧಾನ ಕಾರ್ಯದರ್ಶಿ ನಝೀರ್ ಅರ್ಶದಿ ಸ್ವಾಗತ ಹಾಗೂ ವರದಿ ಮತ್ತು ಆಯವ್ಯಯ ಮಂಡಿಸಿದರು. ಜಿಲ್ಲಾ ಚುನಾವಣಾ ವೀಕ್ಷಕರಾದ ಅಬ್ದುಲ್ ಕರೀಂ ದಾರಿಮಿ, ಇಕ್ಬಾಲ್ ಬಾಳಿಲ ಹಾಗೂ ಮುಹಮ್ಮದ್ ಕರುವೇಳು ರವರ ನೇತೃತ್ವದಲ್ಲಿ ನೂತನ ಸಮಿತಿಯ ಆಯ್ಕೆ ಪ್ರಕ್ರೀಯೆ ನಡೆಯಿತು.
ಅಧ್ಯಕ್ಷರಾಗಿ ಇಬ್ರಾಹಿಂ ಬಾತಿಷ ಪಾಟ್ರಕೋಡಿ, ಉಪಾಧ್ಯಕ್ಷರು ಗಳಾಗಿ ಅಬ್ದುಲ್ ರಶೀದ್ ರಹ್ಮಾನಿ, ಬಶೀರ್ ಮುಸ್ಲಿಯಾರ್, ಸೂಫಿ ಬಪ್ಪಳಿಗೆ, ಪ್ರಧಾನ ಕಾರ್ಯದರ್ಶಿಯಾಗಿ ರಝಾಕ್ ಅಝ್ಹರಿ ಸವಣೂರು, ಕೋಶಾಧಿಕಾರಿಯಾಗಿ ಉಮ್ಮರ್ ಶಾಫಿ ಪಾಪೆತ್ತಡ್ಕ, ಸಂಘಟನಾ ಕಾರ್ಯದರ್ಶಿಯಾಗಿ ಸಿನಾನ್ ಪರ್ಲಡ್ಕ, ಜೊತೆ ಕಾರ್ಯದರ್ಶಿಗಳಾಗಿ ರಿಯಾಝ್ ಫೈಝಿ ಪಟ್ಟೆ, ನೌಶಾದ್ ಯಮಾನಿ ಬೀಟಿಗೆ, ಅಲ್ತಾಫ್ ಸಾಲ್ಮರ, ಇಬಾದ್, ಕಾರ್ಯದರ್ಶಿಯಾಗಿ ಅಶ್ರಫ್ ರಹ್ಮಾನಿ ವೀರಮಂಗಿಲ, ವಿಖಾಯ ಕಾರ್ಯದರ್ಶಿಯಾಗಿ ಹಾಶಿಮ್ ಅಬ್ಬಾಸ್ ಮುರ, ಟ್ರೆಂಡ್ ಕಾರ್ಯದರ್ಶಿಯಾಗಿ ನಹೀಂ ಫೈಝಿ ಮುಕ್ವೆ, ಸಹಚಾರಿ ಕಾರ್ಯದರ್ಶಿಯಾಗಿ ಅಬ್ದುಲ್ ಕರೀಂ ಸವಣೂರು, ಸರ್ಗಲಯಂ ಕಾರ್ಯದರ್ಶಿಯಾಗಿ ನಿಯಾಝ್ ದಾರಿಮಿ ಬಲ್ನಾಡು, ತ್ವಲಬಾ ಕಾರ್ಯದರ್ಶಿಯಾಗಿ ಜಮಾಲುದ್ದೀನ್ ಅಝ್ ಹರಿ ಪರಣೆ , ಕ್ಯಾಂಪಸ್ ಕಾರ್ಯದರ್ಶಿಯಾಗಿ ಫರ್ವಿಝ್ ಅಕ್ತಾರ್ ಪಡೀಲ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹನೀಫ್ ನಂದಿನಿ, ಅಶ್ರಫ್ ಕಬಕ, ಸುಲೈಮಾನ್ ಕಲ್ಲಗುಡ್ಡೆ, ಖಲಂದರ್ ಸಂಪ್ಯ, ಜಿಲ್ಲಾ ಕೌನ್ಸಿಲರ್ ಗಳಾಗಿ, ಅಪ್ಹಾಂ ತಂಙಲ್, ಉಮರ್ ದಾರಿಮಿ, ಮುಫತ್ತಿಷ್ ಸಾಲ್ಮರ, ಅನೀಸ್ ಕೌಸರಿ ವೀರಮಂಗಿಲ, ರಶೀದ್ ರಹ್ಮಾನಿ ಮುಕ್ವೆ, ಅಶ್ರಫ್ ಮುಕ್ವೆ, ನಝೀರ್ ಮುಂಡೆತಡ್ಕ, ಆಸಿಫ್ ಕಬಕ, ಸಾಹಿರ್ ಯಮಾನಿ ಪೋಳ್ಯ, ಇಬ್ರಾಹಿಂ ಕಡವ ಬೀಟಿಗೆ, ನೌಶಾದ್ ಕೋಡಿ, ನೂರುದ್ದೀನ್ ಸಾಲ್ಮರ, ಬಾತಿಷ ಸಾಲ್ಮರ, ಹಾಶಿಂ ರಹ್ಮಾನಿ ಸಾಲ್ಮರ, ಸಿನಾನ್ ಪರ್ಲಡ್ಕ, ಶರೀಫ್ ಮುಕ್ರಂಪಾಡಿ, ನಝೀರ್ ಅರ್ಶದಿ ಅಜ್ಜಿಕಟ್ಟೆ, ಹನೀಫ್ ದರ್ಬೆ, ರಾಝಿ ಯಮಾನಿ ಸರ್ವೆ, ಅಶ್ರಫ್ ರಹ್ಮಾನಿ ವೀರಮಂಗಿಲ, ಆಸಿಫ್ ಸವಣೂರು, ಹಮೀದ್ ಕೂರ್ನಡ್ಕ, ಯು.ಪಿ ಶರೀಫ್ ಕೂರ್ನಡ್ಕ, ಅಬ್ದುಲ್ ಕರೀಂ ಸವಣೂರು, ರಿಯಾಝ್ ಫೈಝಿ ಪಟ್ಟೆ, ಖಲಂದರ್ ಶಾಫಿ ಮದನಿ ಪರಣೆ, ನೌಶಾದ್ ಹಾಜಿ ಬೊಳ್ವಾರ್ ಮತ್ತು ಉಪ ಸಮಿತಿಗಳಾದ ವಿಖಾಯ ಕನ್ವೀನರಾಗಿ ಹನೀಫ್ ಮುಕ್ವೆ, ಟ್ರೆಂಡ್ ಕನ್ವೀನರಾಗಿ ಸಲ್ಮಾನ್ ಸಾಲ್ಮರ, ಇಬಾದ್ ಕನ್ವೀನರಾಗಿ ಹಾಶಿಮ್ ರಹ್ಮಾನಿ, ಸರ್ಗಲಯ ಶಾಫಿ ಮದನಿ ಪರಣೆ, ಸಹಚಾರಿ ಕನ್ವೀನರಾಗಿ ಹನೀಫ್ ನಂದಿನಿ, ತ್ವಲಬಾ ಕನ್ವೀನರಾಗಿ ಶಾಹೀರ್ ಯಮಾನಿ ಪೋಳ್ಯ, ಕ್ಯಾಂಪಸ್ ಕನ್ವೀನರಾಗಿ ಝಾಹಿದ್ ರವರನ್ನು ಆಯ್ಕೆ ಮಾಡಲಾಯಿತು. ಪ್ರದಾನ ಕಾರ್ಯದರ್ಶಿ ರಝಾಕ್ ಅಝ್ ಹರಿ ಸವಣೂರು ಧನ್ಯವಾದಗೈದರು.

LEAVE A REPLY

Please enter your comment!
Please enter your name here