ವಿವೇಕಾನಂದ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳು ಇನ್ ಸ್ಪೈರ್ ಅವಾರ್ಡ್ ಗೆ ಆಯ್ಕೆ

0

ಪುತ್ತೂರು : ನೆಹರುನಗರದ ವಿವೇಕಾನಂದ ಸೆಂಟ್ರಲ್ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಧ್ಯಾನ್ ಬಿ. ಶೆಟ್ಟಿ ಹಾಗೂ 9ನೇತರಗತಿ ವಿದ್ಯಾರ್ಥಿ ಆದಿತ್ಯ ಸಿ .ಎಸ್ ಮತ್ತು ಧೃತಿ ಜಿ. ಎಸ್ ಇವರು ಇನ್ ಸ್ಪೈರ್ (Innovation in Science Pursuit for Inspired Research) ಅವಾರ್ಡ್ ಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.

ಇವರಿಗೆ ಶಾಲಾ ವಿಜ್ಞಾನ ಶಿಕ್ಷಕಿಯರಾದ ಸ್ವಾತಿ ಕೆ, ಪವಿತ್ರ ಕೆ. ಆರ್ , ರಂಜಿತ ಎಮ್ ಮಾರ್ಗದರ್ಶನ ನೀಡಿರುತ್ತಾರೆ ಎಂದು ಮುಖ್ಯೋಪಾಧ್ಯಾಯಿನಿ ಸಿಂಧೂ ವಿ. ಜಿ ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here