ಬೆಟ್ಟಂಪಾಡಿ ಹಾ.ಉ.ಸಹಕಾರ ಸಂಘದಿಂದ ಜಂತುಹುಳ ನಿವಾರಣಾ ಔಷಧಿ ವಿತರಣೆ

0

ಪುತ್ತೂರು: ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಜಾನುವಾರುಗಳ ಸಾಮೂಹಿಕ ಜಂತುಹುಳ ನಿವಾರಣಾ ಕಾರ್ಯಕ್ರಮದ ಪ್ರಯುಕ್ತ ಜಾನುವಾರುಗಳಿಗೆ ಜಂತುಹುಳ ನಿವಾರಣೆಯ ಔಷಧಿ ವಿತರಿಸಲಾಯಿತು.

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕರುಣಾಕರ್ ಶೆಟ್ಟಿ ಕೊಮ್ಮಂಡ, ನಿರ್ದೇಶಕರುಗಳಾದ ಪ್ರಭಾಕರ ರೈ ಬಾಜುವಳ್ಳಿ, ಸೂರ್ಯನಾರಾಯಣ ಭಟ್ ಪಾರ, ಕೇಶವ ನಾಯ್ಕ ಕಜೆ, ಶರತ್ ಕುಮಾರ್ ಪಾರ, ಕಾರ್ಯದರ್ಶಿ ಸತೀಶ್ ರೈ ಮೂರ್ಕಾಜೆ, ಸಿಬಂದಿ ಉಚಿತ್ ಕುಮಾರ್ ಬದಿನಾರು, ಸದಸ್ಯರಾದ ದೇರಣ್ಣ ರೈ, ಗುರುಪ್ರಸಾದ್ ಹೊಳ್ಳ, ಬಾಲಕೃಷ್ಣ ನಾಯ್ಕ, ಅಕ್ಷಯ್, ಹರೀಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here