ಶುಭವಿವಾಹ : ಸುಪ್ರಿತ್ ರಾಜ್ ಕೆ.ಎಸ್ – ಅಕ್ಷತಾ

0

ಪುತ್ತೂರು : ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಕಡಬ ತಾಲೂಕು ಕುಂತೂರು ಗ್ರಾಮದ ಕೋಡ್ಲ ಲೀಲಾವತಿ ವಿಶ್ವನಾಥ ಪೂಜಾರಿ ದಂಪತಿ ಪುತ್ರಿ ಅಕ್ಷತಾ ಇವರ ವಿವಾಹವು ಕಡಬ ತಾಲೂಕಿನ ಸವಣೂರು ಗ್ರಾಮದ ಕೇಕುಡೆ ಸುಜಾತ ಸುಂದರ ಪೂಜಾರಿ ದಂಪತಿ ಪುತ್ರ ಸುಪ್ರಿತ್ ರಾಜ್ ಕೆ. ಎಸ್ ಇವರೊಂದಿಗೆ ಫೆ.18ರಂದು ನಡೆಯಿತು.

LEAVE A REPLY

Please enter your comment!
Please enter your name here