SKSSF ಕೂಡುರಸ್ತೆ ವತಿಯಿಂದ ಸ್ಥಾಪಕ ದಿನಾಚರಣೆ

0

ಕೂಡುರಸ್ತೆ: ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಇದರ ಸ್ಥಾಪಕ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ , ಸಂದೇಶ ಕಾರ್ಯಕ್ರಮ ,ಕಬರ್ ಝಿಯಾರತ್ ಕಾರ್ಯಕ್ರಮ ನಡೆಯಿತು.

SKSSF ಕೂಡುರಸ್ತೆ ಯುನಿಟ್ ಉಪಾದ್ಯಕ್ಷ ಹಾರಿಸ್ ದರ್ಬೆ ಧ್ವಜಾರೋಹಣ ಮಾಡಿದರು. ಸದರ್ ಉಸ್ತಾದ ಇಕ್ಬಾಲ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಅಝರುದ್ದೀನ್ ವಾಫಿ ಕೊಂಡೋಟ್ಟಿ ಸಂದೇಶ ಭಾಷಣ ಗೈದರು.

ಕೂಡುರಸ್ತೆ ಜಮಾಅತ್ ಕೋಶಾಧಿಕಾರಿ ಪಿ. ಕೆ. ಮಹಮ್ಮದ್ , ಕಾರ್ಯದರ್ಶಿ ಉಮ್ಮರ್ ಬಾಳಾಯ , ಹಿರಿಯರಾದ ಯೂಸುಫ್ ಅಜ್ಜಿಕಲ್ಲು , ಕುಂಬ್ರ ವಲಯ ಸರ್ಗಾಲಯ ಚೆಯರ್ ಮೇನ್ ನೌಫಲ್ ಅಜ್ಜಿಕಲ್ಲು , ಅನಿವಾಸಿ ಉದ್ಯಮಿ ಶರೀಫ್. ಪಿ. ಕೆ. ದುಬೈ , ಯುವ ಉದ್ಯಮಿ ಅಝೀಝ್ ಕೂಡುರಸ್ತೆ , ಯುವ ಉದ್ಯಮಿ ಆರಿಫ್ ಕೂಡುರಸ್ತೆ , ಜಾಬಿರ್ ಸುಲ್ತಾನ್ , ಇಬ್ರಾಹಿಂ ಬಾಳಾಯ , ಅನ್ಸಾರ್ ಬಾಳಾಯ , ರಶೀದ್ ನಾಡಾಜೆ , ಸಲೀತ್ ಕೂಡುರಸ್ತೆ , ಯಾಕೂಬ್ ಸೊರಕೆ , ಇಸ್ಮಾಯಿಲ್ ಬಾಳಾಯ , ಅನ್ಸೀಫ್ ನೆಕ್ಕಿಲು ಮುಂತಾದವರು ಉಪಸ್ಥಿತರಿದ್ದರು. ಕುಂಬ್ರ ವಲಯ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿ,ಯುನಿಟ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಝರುದ್ದೀನ್ ವಂದಿಸಿದರು.

LEAVE A REPLY

Please enter your comment!
Please enter your name here