ದೊಡ್ಡಡ್ಕ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯ 31ನೇ ವರ್ಷದ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಎ.5ರಂದು ದೊಡ್ಡಡ್ಕ ಶ್ರೀ ಮಹಾಲಕ್ಷ್ಮಿ ಭಜನಾ ಮಂದಿರದಲ್ಲಿ ನಡೆಯುವ 31ನೇ ವರ್ಷದ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಎ.5ರಂದು ಬೆಳಿಗ್ಗೆ ಗಣಪತಿ ಹವನ, ಮಹಾಲಕ್ಷ್ಮೀ ಪೂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ರಾತ್ರಿ ಗಂಟೆ 8.00ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ಯಕ್ಷಗಾನ ಬಯಲಾಟ ಸಂಪೂರ್ಣ ನಳದಮಯಂತಿ ಆಡಿತೋರಿಸಲಿರುವವರು. ಆಮಂತ್ರಣ ಪತ್ರ ಬಿಡುಗಡೆಯಲ್ಲಿ ಸಮಿತಿ ಅಧ್ಯಕ್ಷ ಕೊರಗಪ್ಪ ನಾಯ್ಕಜಂಗಮುಗೇರು. ಅರ್ಚಕರು ವೆಂಕಟಕೃಷ್ಣ ಭಟ್, ಪಾಲೇಚ್ಚಾರು ಗಣಪತಿ ನಾಯಕ್, ಸೇಸಪ್ಪ ನಾಯ್ಕ ದೊಡ್ಡಡ್ಕ, ಚೆನ್ನಕೇಶವ ಆಚಾರ್ಯ, ಪೂವಪ್ಪ ನಾಯ್ಕ ದೊಡ್ಡಡ್ಕ, ಯೋಗೀಶ್ ಬಲ್ಯಾಯ, ಸತೀಶ್ ಗೌಡ ಆಗರ್ತಬೈಲ್, ಪ್ರಶಾಂತ್ ಬಲ್ಯಾಯ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here