ರಾಷ್ಟ್ರಮಟ್ಟದ ಚರ್ಚಾ ಸ್ಪರ್ಧೆ – ವಸಿಷ್ಠ ಗಣಪತಿ ಕೋನಡ್ಕ ಪ್ರಥಮ

0

ಪುತ್ತೂರು: ಕೊಚ್ಚಿಯಲ್ಲಿ ನಡೆದ ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾನಿಲಯ ಚರ್ಚಾ ಸ್ಪರ್ಧೆಯಲ್ಲಿ ಕೊಚ್ಚಿ ದಿ ನ್ಯಾಷನಲ್ ಯುನಿವರ್ಸಿಟಿ ಆಫ್ ಎಡ್ವಾನ್ಸ್‌ಡ್ ಲೀಗಲ್ ಸ್ಟಡೀಸ್‌ನ ವಿದ್ಯಾರ್ಥಿಗಳಾದ ವಸಿಷ್ಠ ಗಣಪತಿ ಕೋನಡ್ಕ ಮತ್ತು ಆದಿತ್ಯ ನಾಯರ್‌ರವರು ಪ್ರಥಮ ಸ್ಥಾನ ಗಳಿಸಿದ್ದಾರೆ. ವಸಿಷ್ಟ ಗಣಪತಿ ಕೋನಡ್ಕರವರು ಬೆಟ್ಟಂಪಾಡಿ ಗ್ರಾಮದ ಕೋನಡ್ಕ ನಿವಾಸಿ, ಹೈಕೋರ್ಟ್ ವಕೀಲ ವಸಂತಕೃಷ್ಣ ಕೋನಡ್ಕ ಮತ್ತು ವನಿತಾ ದಂಪತಿ ಪುತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here