ಪುತ್ತೂರಿನಿಂದ ಮಾರ್ಚ್‌ನಲ್ಲಿ ತಿರುಪತಿ, ಮೇ ನಲ್ಲಿ ಅಯೋಧ್ಯಾ ಪ್ರವಾಸ

0

ಪುತ್ತೂರು: ಪುತ್ತೂರಿನಿಂದ ಮಾರ್ಚ್‌ನಲ್ಲಿ ತಿರುಪತಿ ಮತ್ತು ಮೇ ನಲ್ಲಿ ಅಯೋಧ್ಯಾ ಪ್ರವಾಸ ಆಯೋಜಿಸಲಾಗಿದೆ. ಒಳ್ಳೆಯ ಸೌಕರ್ಯ, ಊಟ, ಉಪಹಾರದೊಂದಿಗೆ ದ್ವಿತೀಯ ದರ್ಜೆ ರೈಲಿನಲ್ಲಿ ಹಾಗೂ ಸುಖಾಸೀನ ಬಸ್ಸಿನಲ್ಲಿ ಪ್ರಯಾಣ. ಅಯೋಧ್ಯಾದಲ್ಲಿ ಶ್ರೀರಾಮ ಜನ್ಮಭೂಮಿ, ಶ್ರೀರಾಮ ಪಟ್ಟಾಭಿಷೇಕವಾದ ಸ್ಥಳ, ಸೀತಾದೇವಿ ಅಡುಗೆಮನೆ ಸ್ಥಳ ವೀಕ್ಷಣೆ, ಹನುಮಾನ್ ಗದ್ದಿ ಹಾಗೂ ಸರಯೂ ನದಿ ವೀಕ್ಷಣೆ (ಸಮಯವಿದ್ದಲ್ಲಿ ಇತರ ಸ್ಥಳಗಳನ್ನು) ಮತ್ತು ಗೈಡ್ ತರಹದ ಮಾರ್ಗದರ್ಶನದೊಂದಿಗೆ (ನಿಮ್ಮ ಆಯ್ಕೆಗನುಗುಣವಾಗಿ) ವಿಮಾನ ಮತ್ತು ದ್ವೀತಿಯ ದರ್ಜೆ ರೈಲಿನಲ್ಲಿ (ಹಾಗೂ ಅಲ್ಲಿ ಸುಖಾಸೀನ ಬಸ್ಸಿನಲ್ಲಿ) ಹೊರಡಲಿರುವುದು.

ತಿರುಪತಿ ಪ್ರವಾಸದಲ್ಲಿ ತಿರುಪತಿ, ಕಾಳಹಸ್ತಿ, ಪದ್ಮಾವತಿ ದೇವರ ದರ್ಶನ ಸೇವೆ ಮತ್ತು ದೇವರ ಗುಡಿಯವರೆಗೂ ಗೈಡ್ ತರಹದ ಮಾರ್ಗದರ್ಶನದೊಂದಿಗೆ ಸುಖಾಸೀನ ಬಸ್ಸಿನಲ್ಲಿ ತಿರುಪತಿಗೆ ಪ್ರವಾಸ ಹೊರಡಲಿರುವುದು. ತಿರುಪತಿಗೆ ಮುಡಿಪು ಕೊಂಡೊಯ್ಯುವವರಿಗೆ ತಾವು ತಿಳಿಸಿದ ದಿನಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 7899584263 /8147884653 / 9036261402 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here