ಬೀರಮಲೆ ಬೆಟ್ಟದ ಪ್ರಜ್ಞಾ ಆಶ್ರಮಕ್ಕೆ ಖಂಡಿಗ ಸುಬ್ಬಣ್ಣ ಭಟ್ ದಂಪತಿಗಳಿಂದ ಸೋಲಾರ್ ಕೊಡುಗೆ

0

ಪುತ್ತೂರು : ಪುತ್ತೂರಿನ ಬೀರಮಲೆ ಬೆಟ್ಟದ ಪ್ರಜ್ಞಾ ಆಶ್ರಮಕ್ಕೆ ಪುತ್ತೂರು-ಪುರುಷರಕಟ್ಟೆ ನಿವಾಸಿ ಖಂಡಿಗ ಸುಬ್ಬಣ್ಣ ಭಟ್ ಮತ್ತು ವನಮಾಲಿನಿ ದಂಪತಿಗಳು ಸೋಲಾರ್ ವಿದ್ಯುಧಿಕರಣವನ್ನು ಕೊಡುಗೆಯಾಗಿ ನೀಡಿದರು. ಕೃಷ್ಣಮೂರ್ತಿ ವಿ.ಎಸ್ ಸಹಕಾರಿಸಿದರು .

ಪುತ್ತೂರಿನ ಸೆಲ್ಕೋ ಸೋಲಾರ್ ಲೈಟ್ ಸಂಸ್ಥೆಯಿಂದ ಸೋಲಾರ್‌ ಅಳವಡಿಸ ಲಾಯಿತು. ಈ ಸಂದರ್ಭದಲ್ಲಿ ಆಶ್ರಮ ನಡೆಸುತ್ತಿರುವ ಅಣ್ಣಪ್ಪ ದಂಪತಿ ನೆರವು ನೀಡಿದ ಸುಬ್ಬಣ್ಣ ಭಟ್ ದಂಪತಿಗಳಿಗೆ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here