ಕಾವು ಡೆಂಬಾಳೆ ಕುತ್ಯಾಡಿ ಭವಾನಿ ಭಾಸ್ಕರ್ ರೈ ನಿಧನ

0

ಪುತ್ತೂರು: ದಿ.ಕುತ್ಯಾಡಿ ಚಿಕ್ಕಪ್ಪ ರೈ ಹಾಗೂ ಕಾವು ಡೆಂಬಾಳೆ ಚಂದ್ರಾವತಿ ರೈಯವರ ಪುತ್ರಿ ಕಾವು ಡೆಂಬಾಳೆ ಕುತ್ಯಾಡಿ ಭವಾನಿ ಭಾಸ್ಕರ್ ರೈ(68 ವ.)ರವರು ಮಡಿಕೇರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಮೃತರು ತಾಯಿ ಕಾವು ಡೆಂಬಾಳೆ ಚಂದ್ರಾವತಿ ರೈ, ಪತಿ ನಿವೃತ್ತ ಎಸ್‌.ಐ ಭಾಸ್ಕರ್ ರೈ, ಪುತ್ರ ಕಿರಣ್ ರೈ, ಪುತ್ರಿ ಸ್ಮಿತಾ ರೈ, ಅಳಿಯ, ಸೊಸೆ, ಮೊಮ್ಮಕ್ಕಳು, ಕುತ್ಯಾಡಿ ಹಾಗೂ ಡೆಂಬಾಳೆ ಮನೆತನದ ಸಹೋದರರು, ಸಹೋದರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಹಾಲೇರಿ ತೋಟದ ಮನೆಯಲ್ಲಿ ಜರಗಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

LEAVE A REPLY

Please enter your comment!
Please enter your name here