ಕೊಳ್ತಿಗೆ ರಾಜೀವಿ ರೈ ನಿಧನ

0

ಪುತ್ತೂರು: ಕೊಳ್ತಿಗೆ ಕೆಳಗಿನ ಮನೆಯ ದಿವಂಗತ ಸುಬ್ಬಯ್ಯ ರೈಯವರ ಧರ್ಮಪತ್ನಿ ರಾಜೀವಿ ರೈ ಅಲ್ಪಕಾಲದ ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.


ಮೃತರು ಪುತ್ರ ಸುಂದರ ರೈ, ಪುತ್ರಿಯರಾದ ಹೇಮಾವತಿ, ಗೀತಾ ಭವಾನಿ ಹಾಗೂ ಅಪಾರ ಬಂದು ವರ್ಗದವರನ್ನು ಅಗಲಿದ್ದಾರೆ . ಊರಿನ ಗಣ್ಯರು ಆಗಮಿಸಿ ಅಂತಿಮ ನಮನವನ್ನು ಸಲ್ಲಿಸಿದರು.

LEAVE A REPLY

Please enter your comment!
Please enter your name here