ವೇದಾವತಿ ಗಣಪತಿ ಆಚಾರ್ಯ ನಿಧನ

0

ಪುತ್ತೂರು: ಮೂಲತಃ ಸಕಲೇಶಪುರ ನಿವಾಸಿಯಾಗಿದ್ದು ಪ್ರಸ್ತುತ ಕೆಮ್ಮಾಯಿಯಲ್ಲಿ ವಾಸವಾಗಿದ್ದ ವೇದಾವತಿ ಗಣಪತಿ ಆಚಾರ್ಯ(91.ವ) ರವರು ಮಾ.9ರಂದು ನಿಧನರಾದರು. ಮೃತರು ಮಕ್ಕಳಾದ ಕೆ.ಜಿ ಚಂದ್ರಶೇಖರ, ಕೆ.ಜಿ. ಭುಜಂಗ, ಕೆ.ಜಿ. ಪಾಲಾಕ್ಷ, ಕೆ.ಜಿ. ವಿಶ್ವನಾಥ, ಮಲ್ಲಿಕಾ ಪ್ರಭಾಕರ ಆಚಾರ್ಯ, ಸುಮಾ ಉಪೇಂದ್ರ ಆಚಾರ್ಯ, ಸೊಸೆಯಂದಿರಾದ ಲತಾ, ತೇಜಸ್ವಿನಿ, ಕಲಾವತಿ, ವಿಜಯಲಕ್ಷ್ಮಿ, ಮೊಮ್ಮಕ್ಕಳು ಹಾಗು ತಿಮ್ಮಕಜೆ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here