ಚಾರ್ವಾಕ ಉದಯಾನಂದ ಅಬಿಕಾರ ನಿಧನ

0

ಕಾಣಿಯೂರು: ಚಾರ್ವಾಕ ಗ್ರಾಮದ ಆಭಿಕಾರ ಉದಯಾನಂದ ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಮಾ.11ರಂದು ನಿಧನಹೊಂದಿದ್ದಾರೆ. ಪುತ್ತೂರು, ಕಡಬ ತಾಲೂಕಿನಲ್ಲಿ ವಿದ್ಯುತ್ ಮೀಟರ್ ರೀಡರ್ ಆಗಿಯೂ ಕೆಲಸ ನಿರ್ವಹಿಸುತ್ತಿದ್ದ ಇವರು ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರಾಗಿ, ಒಡಿಯೂರು ಸಂಘದ ಸದಸ್ಯರಾಗಿದ್ದರು. ಮೃತರು ಪತ್ನಿ ಪತ್ನಿ ನಳಿನಾಕ್ಷಿ,
ಪುತ್ರಿಯರಾದ ಸೌಭಾಗ್ಯ, ಸಮೀಕ್ಷಾ, ಸಹೋದರರಾದ ಕುಸುಮಾಧರ, ಲೋಕೇಶ್, ಸಹೋದರಿಯಾರಾದ ಲೀಲಾವತಿ, ವಿಜಯ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here