ದರ್ಬೆ: ಒಣ ತರಗೆಲೆಗಳಿಗೆ ಬೆಂಕಿ- ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

0

ಪುತ್ತೂರು: ದರ್ಬೆ ದುಗ್ಗಮ್ಮ ದೇರಣ್ಣ ಸಭಾಭವನದ ಸಮೀಪ ಒಣ ತರಗೆಲೆಗೆ ಬೆಂಕಿ ಹತ್ತಿಕೊಂಡ ಘಟನೆ ಮಾ.13ರಂದು ಮಧ್ಯಾಹ್ನ ನಡೆದಿದೆ. ದುಗ್ಗಮ್ಮ ದೇರಣ್ಣ ಸಭಾಭವನದ ಸಮೀಪದ ಗಣಪತಿ ಗುಡಿಯ ಬಳಿ ರಸ್ತೆ ಬದಿ ಇದ್ದ ಒಣ ತರಗೆಲೆಗಳಿಗೆ ಹಾಗೂ ಕಸಗಳಿಗೆ ಬಿಸಿಲಿನ ತಾಪಕ್ಕೆ ಬೆಂಕಿ ಹತ್ತಿಕೊಂಡಿತ್ತು. ಬಳಿಕ ಪುತ್ತೂರು ಅಗ್ನಿ ಶಾಮಕ ದಳದ ಕಾರ್ಯಾಚರಣೆಯಿಂದ ಬೆಂಕಿ ನಂದಿಸಲಾಯಿತು.

LEAVE A REPLY

Please enter your comment!
Please enter your name here