ಪುಣ್ಚಪ್ಪಾಡಿ: ವಿವಿಧ ಸಂಘದಿಂದ ಆರ್ಥಿಕ ನೆರವು

0

ಪುಣ್ಚಪ್ಪಾಡಿ: ಸಮರ್ಥ ಜನಸೇವಾ ಟ್ರಸ್ಟ್ ಪುಣ್ಚಪ್ಪಾಡಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ದಾನಿಗಳ ಸಹಕಾರದೊಂದಿಗೆ ಕಡಬ ತಾಲೂಕು ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲದ ಟೈಲರ್ ಶಂಕರ ಬಲ್ಯಾಯ ಎಂಬವರು ಅನಾರೋಗ್ಯ ಪೀಡಿತರಾಗಿದ್ದು, ಅವರ ಚಿಕಿತ್ಸೆಗೆ ರೂ.25,500/ ನ್ನು ಅವರ ಮನೆಗೆ ತೆರಳಿ ಆರ್ಥಿಕ ನೆರವು ನೀಡಲಾಯಿತು.

ಈ ಸಂದರ್ಭದಲ್ಲಿ ಸಮರ್ಥ ಜನ ಸೇವಾ ಟ್ರಸ್ಟ್ ನ ಅಧ್ಯಕ್ಷ ಗಿರಿ ಶಂಕರ ಸುಲಾಯ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರದ ಅಧ್ಯಕ್ಷ ತಾರಾನಾಥ ಕಾಯರ್ಗ,ಮಾಜಿ ಅಧ್ಯಕ್ಷ ರಾದ ಗಣೇಶ್ ನಿಡ್ವಣ್ಣಾಯ, ಉಪಾಧ್ಯಕ್ಷ ಚೇತನ್ ಕೋಡಿಬೈಲ್,ಸಮರ್ಥ ಜನ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಮಹೇಶ್ ಕೆ ಸವಣೂರು, ಕೋಶಾಧಿಕಾರಿ ಶೀನಪ್ಪಶೆಟ್ಟಿ ನೆಕ್ರಾಜೆ, ಟ್ರಸ್ಟಿಯಾದ ಲೋಕೇಶ್ ಕನ್ಯಾಮಂಗಲ, ಸದಸ್ಯರಾದ ವೆಂಕಟೇಶ ಭಟ್ ಅಂಜಯ, ಹರಿಪ್ರಸಾದ್ ನೆಕ್ರಾಜೆ, ಪ್ರವೀಣ್ ಶೆಟ್ಟಿ ನೂಜಾಜೆ, ಮೋಹಿತ್ ಪೂಜಾರಿ ಮೂಲೆ, ಪ್ರಕಾಶ್ ‌ಮಾಲೆತ್ತಾರು, ಸಂಜೀವ ಬಲ್ಯಾಯ, ಬೇಬಿ, ರಶ್ಮಿತಾ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here