ಕುಂಞ ಅಹಮ್ಮದ್ ಪುತ್ತೂರು ತಹಸಿಲ್ದಾರ್

0

ಪುತ್ತೂರು:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪುತ್ತೂರು ತಹಸಿಲ್ದಾರ್ ಪುರಂದರ ಹೆಗ್ಡೆ ಅವರನ್ನು ವರ್ಗಾವಣೆ ಮಾಡಲಾಗಿದೆ.ಕುಂಞ ಅಹಮ್ಮದ್ ಅವರನ್ನು ಪುತ್ತೂರು ತಹಸಿಲ್ದಾರ್ ಆಗಿ ವರ್ಗಾವಣೆಗೊಳಿಸಲಾಗಿದೆ.ಕುಂಞ ಅಹಮ್ಮದ್ ಅವರು ಈ ಹಿಂದೆ ಸುಳ್ಯದಲ್ಲಿ ತಹಸಿಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿ ಜನಮನ್ನಣೆ ಪಡೆದುಕೊಂಡಿದ್ದರು.

LEAVE A REPLY

Please enter your comment!
Please enter your name here