ಇಂದು ಕಾವು ಡೆಂಬಾಳೆ ಕುತ್ಯಾಡಿ ಭವಾನಿ ಭಾಸ್ಕರ್ ರೈರವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಇತ್ತೀಚೆಗೆ ನಿಧನ ಹೊಂದಿದ ದಿ.ಕುತ್ಯಾಡಿ ಚಿಕ್ಕಪ್ಪ ರೈ ಹಾಗೂ ಕಾವು ಡೆಂಬಾಳೆ ಚಂದ್ರಾವತಿ ರೈಯವರ ಪುತ್ರಿ, ನಿವೃತ್ತ ಎಸ್.ಐ ಭಾಸ್ಕರ್ ರೈಯವರ ಪತ್ನಿ ಕಾವು ಡೆಂಬಾಳೆ ಕುತ್ಯಾಡಿ ಭವಾನಿ ಭಾಸ್ಕರ್ ರೈರವರ ಆತ್ಮ ಸದ್ಗತಿ ಬಗ್ಗೆ ಶ್ರದ್ಧಾಂಜಲಿ ಕಾರ್ಯಕ್ರಮ ಮಾ.17 ರಂದು ಅಪರಾಹ್ನ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ಜರಗಲಿದೆ ಎಂದು ಮೃತರ ಕುಟುಂಬ ಮೂಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here