ಶುಭವಿವಾಹ : ದಿನೇಶ ಕೆ – ವನಿತಾ, ಹರೀಶ ಕೆ – ಪಾರ್ವತಿ

0

ಪುತ್ತೂರು: ಬಂಟ್ವಾಳ ತಾಲೂಕು ಕುಳ ಗ್ರಾಮದ ಕೊಂತ್ಯೋಟ್ಟು ಶ್ರೀಮತಿ ಮತ್ತು ಶ್ರೀ ದೇವಪ್ಪ ಗೌಡರ ಪುತ್ರರಾದ ದಿನೇಶ ಕೆ ಅವರ ವಿವಾಹವು ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ಗುಡ್ಡೆಮನೆ ಶ್ರೀಮತಿ ಮತ್ತು ಶ್ರೀ ಚಿದಾನಂದ ಗೌಡರ ಸುಪುತ್ರಿ ವನಿತಾ ಅವರೊಂದಿಗೆ ಮತ್ತು ಹರೀಶ್‌.ಕೆ ಅವರ ವಿವಾಹವು ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ಶ್ರೀಮತಿ ಮತ್ತು ಶ್ರೀ ರವಿಗೌಡರ ಪುತ್ರಿ ಪಾರ್ವತಿಯವರೊಂದಿಗೆ ಮಾ.17ರಂದು ಏಕಕಾಲದಲ್ಲಿ ಕಬಕ ಶ್ರೀ ಮಹಾದೇವಿ ಕಲಾಮಂದಿರದಲ್ಲಿ ನಡೆಯಿತು. ಕುಟುಂಬ ಸದಸ್ಯರು, ಬಂಧು-ಮಿತ್ರರು ನೂತನ ವಧುವರರನ್ನು ಆಶೀರ್ವದಿಸಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here