ಮರೀಲು ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆ ಸಮಿತಿ

0

ಗೌರವಾಧ್ಯಕ್ಷ: ರಾಜೇಂದ್ರ ಮೆಸ್ಕಾಂ, ಅಧ್ಯಕ್ಷ: ಪ್ರಶಾಂತ್, ಕಾರ್ಯದರ್ಶಿ: ಅರುಣ್ ಕ್ಯಾಂಪ್ಕೊ, ಕೋಶಾಧಿಕಾರಿ: ಹರೀಶ್ ಪ್ರಗತಿ ಲೇಔಟ್

ಪುತ್ತೂರು: ಮರೀಲು ಸ್ನೇಹನಗರ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆ ಸಮಿತಿ ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆದಿದೆ.

ನೂತನ ಅಧ್ಯಕ್ಷರಾಗಿ ಪ್ರಶಾಂತ್, ಉಪಾಧ್ಯಕ್ಷರಾಗಿ ನವೀನ್ ಕ್ಯಾಂಪ್ಕೊ, ಗೌರವಾಧ್ಯಕ್ಷರಾಗಿ ರಾಜೇಂದ್ರ ಮೆಸ್ಕಾಂ, ಕಾರ್ಯದರ್ಶಿಯಾಗಿ ಅರುಣ್ ಕ್ಯಾಂಪ್ಕೊ, ಜೊತೆ ಕಾರ್ಯದರ್ಶಿಯಾಗಿ ಅನೀಶ್ ಮರೀಲು, ಕೋಶಾಧಿಕಾರಿಯಾಗಿ ಹರೀಶ್ ರೈ ಪ್ರಗತಿ ಲೇಔಟ್, ಜೊತೆ ಕೋಶಾಧಿಕಾರಿಯಾಗಿ ಮೋಹನ್ ನಾಯೈಕ್, ಸದಸ್ಯರುಗಳಾಗಿ ಸುಧಾಕರ ಮರೀಲು, ಪುರುಷೋತ್ತಮ ನಾಯೈಕ್, ರವೀಶ್ ಕಾಡುಮನೆ, ದೀಕ್ಷಿತ್ ಹೆಗ್ಡೆ, ಶಿವಕುಮಾರ್ ಹೆಗ್ಡೆ, ಕಾರ್ತಿಕ್ ಸಂಜಯನಗರ, ಭರತ್ ಹೆಗ್ಡೆ, ಕೀರ್ತಿಕ್ ಸಂಜಯನಗರ, ವೀರೇಶ್, ಧನುಷ್ ನಾಯೈಕ್, ಕೌಶಿಕ್, ಕೃತೀಕ್, ಸುರೇಶ್ ಕುಮಾರ್, ರವೀಂದ್ರ ರೈ, ಸಂದೀಪ್ ನಾಯೈಕ್, ಹರೀಶ್ ಮರೀಲು, ಸೂರ್ಯ ಕ್ಯಾಂಪ್ಕೊ, ಶ್ಯಾಮ್ ಸುಂದರ್, ಭಾಸ್ಕರ ಮರೀಲು, ವಿನೋದ್, ಕಾರ್ತಿಕ್ ಹೆಗ್ಡೆ, ಭವಾನಿಶಂಕರ, ಮೋಹನ್ ರಾವ್ ಕಾಡುಮನೆ, ಮನೋಜಿತ್, ನಿಶಾಂತ್, ಚೇತಕ್, ದೀಪಕ್ ಮರೀಲುರವರು ಆಯ್ಕೆಯಾದರು.

LEAVE A REPLY

Please enter your comment!
Please enter your name here