ಕೆಯ್ಯೂರು ಶ್ರೀ ಕ್ಷೇತ್ರ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಜಾತ್ರೋತ್ಸವ- ಗೊನೆ ಮುಹೂರ್ತ

0

ಕೆಯ್ಯೂರು:ಮಾ21ರಿಂದ ಮಾ28ರವರೆಗೆ ನಡೆಯುತ್ತಿರುವ ಕೆಯ್ಯೂರು ಗ್ರಾಮದ  ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಕೆಯ್ಯೂರಿನಲ್ಲಿ ಜಾತ್ರೋತ್ಸವದ ಪ್ರಯುಕ್ತ ಗೊನೆ ಮೂಹೂರ್ತ ಕಾರ್ಯಕ್ರಮವು ಮಾ .21ರಂದು ನಡೆಯಿತು.

ದೇವಾಲಯದ  ಪ್ರದಾನ ಆರ್ಚಕರಾದ ಶ್ರೀನಿವಾಸ ರಾವ್,ಆನಂದ ಭಟ್  ಪೂಜೆ ಸಲ್ಲಿಸಿ, ಗೊನೆ ಮುಹೂರ್ತ ನೇರವೆರಿಸಿದರು.ಈ ಸಂದರ್ಭದಲ್ಲಿ ದೇವಾಲಯದ ಮಾಜಿ ಆಡಳಿತ ಮೊಕ್ತೇಸರರಾದ ಶಶಿಧರ ರಾವ್ ಬೊಳಿಕಲ, ಓಲೆಮುಂಡೋವು ಮೋಹನ ರೈ, ದೇವಲಯದ ಆಡಳಿತಾಧಿಕಾರಿ ನಮಿತಾ ಎ.ಕೆ. ಉತ್ಸವ ಸಮಿತಿ ಅದ್ಯಕ್ಷ ಇ.ಸಂತೋಷ್ ಕುಮಾರ್ ರೈ ಇಳಂತಾಜೆ, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎಸ್.ಬಿ.ಜಯರಾಮ ರೈ ಬಳಜ್ಜ, ಚೆನ್ನಪ್ಪ ರೈ ದೇರ್ಲ,ಸದಸ್ಯರಾದ ರಾಮಣ್ಣ ಗೌಡ ಮಾಡಾವು, ಪಿ.ಎಸ್ ಪದ್ಮನಾಭ ಪೂಜಾರಿ ಪಲ್ಲತ್ತಡ್ಕ, ಬಾಬು ಪಾಟಾಳಿ ದೆರ್ಲ,ಈಶ್ವರಿ ಜೆ.ರೈ ಸಂತೋಷ್ ನಗರ, ಕೆಯ್ಯೂರು ಗ್ರಾ.ಪಂ.ಅದ್ಯಕ್ಷ ಶರತ್ ಕುಮಾರ್ ಮಾಡಾವು  , ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಉತ್ಸವ ಸಮಿತಿ ಸಂಚಾಲಕರಾದ ,ಆಹಾರ ಸಮಿತಿ ಸಂಚಾಲಕ ಎ.ಕೆ ಜಯರಾಮ ರೈ ಕೆಯ್ಯೂರು ಮತ್ತು ಸದಸ್ಯರು, ಚಪ್ಪರ ಸಮಿತಿ ಸಂಚಾಲಕ ಚಂದ್ರಶೇಖರ ರೈ ಇಳಂತಾಜೆ ಮತ್ತು ಸದಸ್ಯರು, ಆಮಂತ್ರಣ ವಿತರಣಾ ಸಮಿತಿ ಸಂಚಾಲಕ ದೇವಣ್ಣ ನಾಯ್ಕ ಮತ್ತು ಸದಸ್ಯರು,  ವೈದಿಕ ಸಮಿತಿ ಸಂಚಾಲಕ ರಾಮಕೃಷ್ಣ ಭಟ್ ಮೇರ್ಲ ಮತ್ತು ಸದಸ್ಯರು, ಸ್ವಚ್ಛತಾ ಸಮಿತಿ ಸಂಚಾಲಕ ಬೇಬಿ ಪೂಜಾರಿ ದೇರ್ಲ ಮತ್ತು ಸದಸ್ಯರು,  ಹೊರೆಕಾಣಿಕೆ ಸಮಿತಿ ಸಂಚಾಲಕ ಜಯಂತ ಪೂಜಾರಿ ಕೆಂಗುಡೇಲು ಮತ್ತು ಸದಸ್ಯರು, ಅಲಂಕಾರ ಸಮಿತಿ  ಪ್ರವೀಣ್ ಕಟ್ಟತ್ತಾರು ಮತ್ತು ಸದಸ್ಯರು, ವಾಹನ ನಿಲುಗಡೆ ಸಮಿತಿ ಸಂಚಾಲಕ ಆದರ್ಶ್ ರೈ ಕೆಯ್ಯೂರು ಮತ್ತು ಸದಸ್ಯರು, ಸ್ವಯಂ ಸೇವಕರ ಸಮಿತಿ ಸಂಚಾಲಕ ರವಿಕುಮಾರ್ ಕೈತ್ತಡ್ಕ ಮತ್ತು ಸದಸ್ಯರು, ,ಕೆಯ್ಯೂರು ಗ್ರಾ.ಪಂ.ಸದಸ್ಯ ಶೇಸಪ್ಪ ದೇರ್ಲ, ಸಮಿತಿ ಸದಸ್ಯರಾದ ಅಮರನಾಥ ರೈ ದೇರ್ಲ,  ಶಿವಶ್ರೀ ರಂಜನ್ ರೈ ದೆರ್ಲ, ಅಶೋಕ್ ರೈ ದೇರ್ಲ,   ಹರಿಕೃಷ್ಣ ಭಟ್, ಗಣೇಶ್ ಭಟ್ ಕೈತ್ತಡ್ಕ, ರಘರಾಮ್ ಭಟ್, ವೆಂಕಟೇಶ್ವರ ಭಟ್, ಶ್ರೀಪತಿ ಭಟ್ ಕೆಯ್ಯೂರು, ಮಧುಸೂದನ್ ಭಟ್ ಕಜೆಮೂಲೆ,    ವಿಠಲ್ ರೈ ಕೆಯ್ಯೂರು, ಬಾಸ್ಕರ ರೈ ಕೆಯ್ಯೂರು, ಪದ್ಮನಾಭ ರೈ ಇಳಂತಾಜೆ,  ಮಾಧವ ಆಚಾರ್ಯ, ರಾಮಕೃಷ್ಣ ರೈ ಕೊಡಂಬು, ಶಿವರಾಮ ರೈ ಬಳಜ್ಜ,  ಹರಿನಾಥ ದೇರ್ಲ, ಗಣೇಶ್ ರೈ ಕೆಯ್ಯೂರು, ದಾಮೋದರ ಪೂಜಾರಿ ಕೆಂಗುಡೇಲು,ಶಶಿಧರ ಪಾಟಾಳಿ ಮೇರ್ಲ, ರಘನಾಥ ಗೌಡ ಕೆಯ್ಯೂರು, ಶ್ರೀಧರ ಪುಜಾರಿ ಕೊಡಂಬು, ಅನಂದ ರೈ ದೇವಿನಗರ, ವಿಟಲ್ ರೈ ನಡುಮನೆ,  ರೇಖಾನಾಥ ರೈ ಸಣಂಗಳ, ಸುಂದರ ಕಾಪುತ್ತಡ್ಕ,  ಜಯರಾಮ ಶೆಟ್ಟಿ ಮೇಗಿನ ಇಳಂತಾಜೆ, ಕರುಣಾಕರ ರೈ ನಡುಮನೆ ಸಣಂಗಳ, ದಾಮೋದರ ಪೂಜಾರಿ ಕೆಂಗುಡೇಲು, ಚಂದ್ರಶೇಖರ ಪುಜಾರಿ ಕಣಿಯಾರು, ಯಶವಂತ ಕೊಡಂಬು, ನಾರಾಯಣ ಪೂಜಾರಿ ಕಣಿಯಾರು,  ಶೇಸಪ್ಪ ಗೌಡ, ಕೋಟಿ ಪರವ, ನೇಮು ಪರವ, ಲಕ್ಷ್ಮಣ ಪರವ, ಹರೀಶ ಪರವ, ಶಂಕರ ಅಜಿಲ ಕಣಿಯಾರು, ಲಕ್ಷ್ಮಣ ಬಾಕುಡ, ಸಂಜೀವ ಭಂಡಾರಿ , ಬಾಬು ಕುಲಾಲ್ ಕಟ್ಟತ್ತಾರು, ವಿನಯ್ ಅಮಿನ್ ಕೊಡ್ಲೆ, ಕೃಷ್ಣ ಸಾಮಾನಿ ಕೆಯ್ಯೂರು, ದೇವಾಲಯದ ಸಿಬ್ಬಂದಿಗಳಾದ ಚಂದ್ರಶೇಖರ ರೈ ಕಜೆ, ಪ್ರಮೀತ್ ರಾಜ್ ಕಟ್ಟತ್ತಾರು, ಭಾಗೀರಥಿ, ಸಹಕರಿಸುವ ಸಂಘ ಸಂಸ್ಥೆಗಳು, ಹಾಗೂ ಊರ ಹತ್ತು ಸಮಸ್ತರು ಪಾಲ್ಗೊಂಡರು.

LEAVE A REPLY

Please enter your comment!
Please enter your name here