ಶುಭ ವಿವಾಹ: ಭವ್ಯ- ರಾಜೇಶ್‌

0

ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ಪೊಯ್ಯತೋಟ ಬಾಲಕೃಷ್ಣ ನಾಯ್ಕರ ಪುತ್ರಿ ಭವ್ಯ ಮತ್ತು ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಗೋಳಿಕಟ್ಟೆ ದಿ. ಚಂದಪ್ಪ ನಾಯ್ಕರ ಪುತ್ರ ರಾಜೇಶ್‌ ಎಂಬವರ ವಿವಾಹವು ಮಾ.25ರಂದು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಕರಿಂಗ ಇಲ್ಲಿ ನಡೆಯಿತು.

LEAVE A REPLY

Please enter your comment!
Please enter your name here