ಮಾ.27: ಕಾವು ದೇವಸ್ಥಾನದಲ್ಲಿ ಕಟೀಲು ಮೇಳದಿಂದ “ಹನುಮೋದ್ಭವ-ಚೂಡಾಮಣಿ, ಲಂಕಾದಹನ-ಕರಂಡಕಾಸುರ ಕಾಳಗ” ಯಕ್ಷಗಾನ ಬಯಲಾಟ

0

ಕಾವು: ಕಾವು ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಅವಭೃತ ಸ್ನಾನದಂದು ಮಾ.27 ರಂದು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರಿಂದ ಮದ್ಲ ಸುಬ್ರಾಯ ಬಲ್ಯಾಯ ಮತ್ತು ಮನೆಯವರ ಸೇವಾರೂಪದಲ್ಲಿ ಹನುಮೋದ್ಭವ-ಚೂಡಾಮಣಿ, ಲಂಕಾದಹನ-ಕರಂಡಕಾಸುರ ಕಾಳಗ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಭಗವದ್ಭಕ್ತ ಯಕ್ಷ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸೇವಾಕರ್ತರಾದ ಸುಬ್ರಾಯ ಬಲ್ಯಾಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here