ಶ್ರೀ ಕ್ಷೇತ್ರ ಕೆಯ್ಯೂರು ವಾರ್ಷಿಕ ಜಾತ್ರೋತ್ಸವ-ಹೂವಿನಿಂದ ಶೃಂಗಾರಗೊಂಡ ಶ್ರೀ ದೇವಿಯ ಸನ್ನಿಧಿ

0

ಕೆಯ್ಯೂರು : ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾ.26ರಂದು ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಶ್ರೀ ದೇವಿಯ ಸನ್ನಿಧಿಯಲ್ಲಿ ತಿಂಗಳಾಡಿ ಶ್ರೀಮತಿ ಮತ್ತು ಎನ್ ರಾಮಯ್ಯ ರೈ ಮತ್ತು ಮಕ್ಕಳ ಪರವಾಗಿ ದೇವಳದಲ್ಲಿ ಹೂವಿನ ಅಲಂಕಾರ ಸೇವೆಯನ್ನು ಮತ್ತು ಶ್ರೀಮತಿ ಮತ್ತು ಎಸ್.ಬಿ ಜಯರಾಮ ರೈ ಬಳಜ್ಜ ಮತ್ತು ಮಕ್ಕಳ ಪರವಾಗಿ ಪುಷ್ಪ ಕನ್ನಡಿಗೆ ಹೂವಿನಲಂಕಾರ ಸೇವೆಯನ್ನು ನೀಡಲಾಯಿತು.

LEAVE A REPLY

Please enter your comment!
Please enter your name here