ಆರ್ಲಪದವು ಸ್ನೇಹಿತರ ಬಳಗದಿಂದ ಪ್ರತಿಭೆಗಳಿಗೆ ಸನ್ಮಾನ

0

ಪುತ್ತೂರು: ಪಾಣಾಜೆ ಕೋಟೆ ಶ್ರೀ ಚಾಮುಂಡಿ ವಿಷ್ಣುಮೂರ್ತಿ ದೈವಸ್ಥಾನದ ವತಿಯಿಂದ ಮಾ 26, ರಂದು ಬಯಲು ಕೋಲ ನಡೆಯಿತು.ಈ ಸಂದರ್ಭದಲ್ಲಿ ಸ್ನೇಹಿತರ ಬಳಗ ಆರ್ಲಪದವು ಇದರ ನೇತೃತ್ವದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರವಿಶಂಕರ್ ರೈ ಕೋಟೆ ಮತ್ತು ವಿಜಯಲಕ್ಷ್ಮಿ ರೈ ಯವರ ಪುತ್ರಿ ಧನ್ವಿ ರೈ ಕೋಟೆ ಮತ್ತು ಪ್ರವೀಣ್ ಕುಮಾರ್ ಶೆಟ್ಟಿ ಸೂರಂಬೈಲು ಮತ್ತು ಪ್ರತಿಭಾ ಶೆಟ್ಟಿ ಯವರ ಪುತ್ರಿ ತನ್ವಿ ಶೆಟ್ಟಿ ಸೂರಂಬೈಲು ಇವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಜಗನ್ಮೋಹನ ರೈ ಸೂರಂಬೈಲು, ಲಕ್ಷ್ಮಿ ನಾರಾಯಣ ರೈ ಕೆದಂಬಾಡಿ, ರವೀಂದ್ರ ಭಂಡಾರಿ ಬೈಂಕ್ರೋಡು, ಸದಾಶಿವ ರೈ ಸೂರಂಬೈಲು, ವರದರಾಜ್ ನಾಯಕ್, ಜಯಕುಮಾರ್ ರೈ ಕೋಟೆ, ರಮಾನಾಥ ರೈ ಪಡ್ಯಂಬೆಟ್ಟು, ವಿಶ್ವನಾಥ ರೈ ಕಡಮಾಜೆ, ಹಾಗೂ ಸ್ನೇಹಿತರ ಬಳಗ ಆರ್ಲಪದವು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here