ಶುಭವಿವಾಹ: ಜಯವಿನೋದ್ ಕೆ-ಯಶ್ವಿನಿ ಬಿ.ಎನ್

0

ಕಡಬ ತಾಲೂಕು ಬಂಟ್ರ ಗಾಮ ಬರೆಮೇಲು ಬಾಳುಗೋಡು ನಿವಾಸಿ ನೇಮಿಚಂದ್ರ ಗೌಡ ಮತ್ತು ಚಿತ್ರಾ ರವರ ಪುತ್ರಿ ಯಶ್ವಿನಿ ಬಿ.ಎನ್. ಹಾಗೂ ಸುಳ್ಯ ತಾಲೂಕು ಕೇನ್ಯ ಗ್ರಾಮ ಕೆರೆಕ್ಕೋಡಿ ನಿವಾಸಿ ತಿಮ್ಮಪ್ಪ ಗೌಡ ಮತ್ತು ಜಾನಕಿ ದಂಪತಿಗಳ ಪುತ್ರ ಕರ್ನಾಟಕ ಬ್ಯಾಂಕ್ ಸಿಬ್ಬಂದಿ ಜಯವಿನೋದ್ ಕೆ.ರವರ ವಿವಾಹವು ಕಡಬ ಅನುಗ್ರಹ ಸಭಾಭವನದಲ್ಲಿ ಎ.03ರಂದು ನಡೆಯಿತು.

LEAVE A REPLY

Please enter your comment!
Please enter your name here