ಅನಾರೋಗ್ಯದಿಂದ ಬಳಲುತ್ತಿದ್ದ ಕೊಡಿಪ್ಪಾಡಿ ಶಾಲಾ ವಿದ್ಯಾರ್ಥಿ ಆಕಾಶ್ ನಿಧನ

0

ಪುತ್ತೂರು: ಕೊಡಿಪ್ಪಾಡಿ ಶಾಲಾ 7 ನೇ ತರಗತಿ ವಿದ್ಯಾರ್ಥಿ ಕೊಡಿಪ್ಪಾಡಿ ಗ್ರಾಮದ ಬಟ್ರುಪ್ಪಾಡಿ ನಿವಾಸಿ ಆಕಾಶ್ ಅನಾರೋಗ್ಯದಿಂದಾಗಿ ಎ.6 ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.


ರಿಕ್ಷಾ ಚಾಲಕರಾಗಿದ್ದ ದಿ.ಅನಿಲ್ ಅವರ ಪುತ್ರರಾಗಿದ್ದ ಆಕಾಶ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ತಾಯಿ ರೇವತಿ, ಸಹೋದರ ಅಕ್ಷಯ್ ಮತ್ತು ಸಹೋದರಿ ಅಕ್ಷತಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here