ಆಲಂಕಾರು,ಬಿಳಿನೆಲೆ,ಮರ್ದಾಳ,ಕೊಂಬಾರಿನಲ್ಲಿ ಕಡಬ ಪೋಲಿಸರಿಂದ ಪಥ ಸಂಚಲನ

0

ಆಲಂಕಾರು: ಲೋಕಸಭಾ ಚುನಾವಣೆಯಲ್ಲಿ ನಿರ್ಭಿತರಾಗಿ ಮತದಾನ ಮಾಡಲು,ಸಾರ್ವಜನಿಕರಿಗೆ ಧೈರ್ಯ ತುಂಬುವ ಸಲುವಾಗಿ ಕಡಬ ಪೋಲಿಸರು ಹಾಗೂ ಸಿ.ಆರ್.ಎಫ್ ಪಡೆಗಳಿಂದ ಆಲಂಕಾರು, ಬಿಳಿನೆಲೆ,ಕೊಂಬಾರು,ಮರ್ದಾಳದಲ್ಲಿ ಪೇಟೆಯಲ್ಲಿ ಪಥಸಂಚಲನ ನಡೆಸಿದರು.

ಈ ಸಂದರ್ಭದಲ್ಲಿ ಕಡಬ ಉಪನೀರಿಕ್ಷಕರಾದ ಅಭಿನಂದನ್,ಅಕ್ಷಯ ಡವಗಿ ಪೋಲಿಸರು ಹಾಗೂ ಸಿ.ಆರ್.ಪಿ.ಎಫ್ ಅಧಿಕಾರಿ,ಸಿಬ್ಬಂಧಿಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here