ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ 11ನೇ ವರ್ಷಕ್ಕೆ ಪಾದಾರ್ಪಣೆ

0

ಏ.10-17ರ ವರೆಗೆ ಉಚಿತ ಬ್ಲಡ್ ಶುಗರ್ ತಪಾಸಣೆ| ಮಧುಮೇಹಿ ಪಾದರಕ್ಷೆಗಳ ಮೇಲೆ ವಿಶೇಷ ರಿಯಾಯಿತಿ

ಪುತ್ತೂರು; ಕಲ್ಲಾರೆ ಕೃಷ್ಣಾ ಆರ್ಕೇಡ್ ನಲ್ಲಿ ಕಳೆದ ಹತ್ತು ವರ್ಷಗಳಿಂದ ಜನರ ಸೇವೆಯನ್ನು ನೀಡುತ್ತಾ ಬಂದಿರುವ ವೈದ್ಯಕೀಯ ಹಾಗೂ ಮಧುಮೇಹ ತಜ್ಞರಾಗಿರುವ ಡಾ.ನಝೀರ್ ಅಹಮದ್ ರವರ ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ಇದೀಗ ಏ.9 ರಂದು 11ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ.

ಸೌಲಭ್ಯಗಳು:
ಕ್ಲಿನಿಕ್ ನಲ್ಲಿ ವಿವಿಧ ರೀತಿಯ ಮಧುಮೇಹ ರೋಗಿಗಳಿಗೆ( ಟೈಪ್ 1, ಟೈಪ್ 2, ಪ್ಯಾಂಕ್ರಿಯಾಟಿಕ್ ಡಯಾಬಿಟಿಸ್, ಗರ್ಭಿಣಿಯರಲ್ಲಿ ಬರುವ ) ಸೂಕ್ತವಾದ ಪರೀಕ್ಷೆ ಹಾಗೂ ಚಿಕಿತ್ಸೆ, ಆಹಾರ ಪದ್ಧತಿಯ ಬಗ್ಗೆ ವೈಯಕ್ತೀಕರಿಸಲಾದ ಮಾಹಿತಿ, GRBS,  HBA1C, CGMS(ಎರಡು ವಾರಗಳ ಬಗ್ಗೆ ನಿರಂತರವಾಗಿ ಸಕ್ಕರೆಯ ಏರಿಳಿತಗಳನ್ನು ತಿಳಿದುಕೊಳ್ಳುವ ಉಪಕರಣಗಳು), ರೆಟಿನೋಪತಿ ತಪಾಸಣೆ, ಉಚಿತ ಥೈರಾಯಿಡ್ ಗ್ರಂಥಿಯ ತಪಾಸಣೆ ಪ್ರತಿ ತಿಂಗಳು, ಮಧುಮೇಹ ಮಾಹಿತಿ ಕಾರ್ಯಗಳು, ಎಲೆಕ್ಟ್ರಾನಿಕ್ ಮೆಡಿಕಲ್ ರೆಕಾರ್ಡ್ ವ್ಯವಸ್ಥೆ, ನ್ಯುರೋಟಸ್ ಉಪಕರಣದಿಂದ ಪಾದಗಳ ಸಮಸ್ಯೆಯ ತಪಾಸಣೆ ಮತ್ತು ಸೂಕ್ತ ಪಾದರಕ್ಷೆಗಳನ್ನು ಒದಗಿಸುವುದು ಆಗಿದೆ.

LEAVE A REPLY

Please enter your comment!
Please enter your name here