ಸರಸ್ವತಿ ಆಚಾರ್ಯ ಬಾಳಾಯ ನಿಧನ

0

ಕಾಣಿಯೂರು: ಪುತ್ತೂರು ತಾಲೂಕು ನೆಕ್ಕಿಲು ಬಾಳಾಯ ಸರಸ್ವತಿ ಆಚಾರ್ಯ (60) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಮೃತರು ಪುತ್ರರಾದ ಗುರುಪ್ರಸಾದ್ ಆಚಾರ್ಯ, ಪ್ರವೀಣ್ ಶರ್ಮ, ಪುತ್ರಿ ಸೌಮ್ಯ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here