ಎಂಬಿಬಿಎಸ್ ಪರೀಕ್ಷೆ :ಆಯಿಶಾ ಅಂರತ್ ಕಾವು ಉನ್ನತ ಶ್ರೇಣಿಯಲ್ಲಿ ತೇರ್ಗಡೆ 

0

ಪುತ್ತೂರು: ಬಾಗಲಕೋಟೆ ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಆಯಿಶಾ ಅಂರತ್ ರವರು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಈ ವರ್ಷ ನಡೆಸಿದ    ಅಂತಿಮ ವರ್ಷದ ಎಂ.ಬಿ.ಬಿ.ಎಸ್. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. 

ಕಾವು ಮಾಡ್ನೂರು ದಿ.ಕೆ. ಸೀದಿಕುಂಞಿ ಹಾಜಿಯವರ ಪುತ್ರ ಮೈಸೂರು ಮಹಾರಾಣಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಅಬ್ದುಲ್ ರಹಿಮಾನ್‌ ಹಾಗೂ ಸಿಕೆ ಗುಲ್ಶನ್ ರವರ ಪುತ್ರಿಯಾಗಿರುವ ಆಯಿಶಾ ಅಂರತ್ ರವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹಾಸನ ಪಬ್ಲಿಕ್ ಶಾಲೆಯಲ್ಲಿ ಮತ್ತು ಪಿಯುಸಿ ಶಿಕ್ಷಣವನ್ನು ಬ್ರಿಲಿಯಂಟ್ ಪಿಯು ಕಾಲೇಜು ಹಾಸನ ಇಲ್ಲಿ ಮಾಡಿರುತ್ತಾರೆ.

LEAVE A REPLY

Please enter your comment!
Please enter your name here