ಕೆಯ್ಯೂರು:ಮೆದುಳಿನ ರಕ್ತಸ್ರಾವದಿಂದ ಸುಜಾತ ನಿಧನ 

0

ಕೆಯ್ಯೂರು : ಕೆಯ್ಯೂರು ಗ್ರಾಮದ ಮಾಡಾವು ಶಾಲಾಬಳಿಯ ನಿವಾಸಿ ಸುಜಾತ (53) ಮೆದುಳಿನ ರಕ್ತಸ್ರಾವದಿಂದ ಎ.14ರಂದು ನಿಧನರಾದರು.ಸುಜಾತರಿಗೆ ಎ.13ರಂದು ಸಂಜೆ ಮನೆಯಲ್ಲಿ ತಲೆನೋವು ಕಾಣಿಸಿಕೊಂಡಿದೆ. ಆ ಬಳಿಕ ಅವರನ್ನು ಹತ್ತಿರದ ಕ್ಲಿನಿಕ್ ಆಸ್ಪತ್ರೆಗೆ ಕರೆತಂದು , ಹೆಚ್ಚಿನ ಚಿಕಿತ್ಸೆಗೆ  ಪುತ್ತೂರು ಖಾಸಗಿ ಆಸ್ಪತ್ರಗೆ ದಾಖಲಾಯಿಸಲಾಯಿತು.ಆರೋಗ್ಯದಲ್ಲಿ ಗಂಭೀರವಾಗಿ ಅಲ್ಲಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತಂದು  ಚಿಕಿತ್ಸೆ ಫಲಕಾರಿಯಾಗದೆ ಎ.14ರಂದು ನಿಧನರಾದರು. 

ಮೃತರು ಪತಿ ನಾರಾಯಣ ನಾಯ್ಕ, ಪುತ್ರರಾದ ಚರಣ್, ಅಕ್ಷತ್, ಪುತ್ರಿ ಗೀತಾ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಅಗಮಿಸಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here