ನಿಡ್ಪಳ್ಳಿ: ಬಿ.ಜೆ.ಪಿ ಅಭ್ಯರ್ಥಿ ಪರ ಕಾರ್ಯಕರ್ತರಿಂದ ಮನೆ ಮನೆ ಪ್ರಚಾರ

0

ನಿಡ್ಪಳ್ಳಿ: ದ.ಕ ಲೋಕಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರ ಪರ ಮನೆ ಮನೆ ಪ್ರಚಾರ ನಿಡ್ಪಳ್ಳಿ ಗ್ರಾಮದ ಎರಡನೇ ವಾರ್ಡಿನಲ್ಲಿ ಏ.20 ರಂದು ನಡೆಯಿತು.   

ಬಿ.ಜೆ.ಪಿ ಕಾರ್ಯಕರ್ತರಾದ ಚಂದ್ರಶೇಖರ ಪ್ರಭು, ಸಂತೋಷ ಕುಮಾರ್ ಬೇರಿಕೆ, ಸತ್ಯನಾರಾಯಣ ಬೊಳುಂಬುಡೆ, ರೋಹಿತ್ ಪಟ್ಟೆ, ಶ್ರೀನಿವಾಸ ಪೂಜಾರಿ ಕರ್ನಪ್ಪಾಡಿ ಹಾಗೂ ವಸಂತ ಚಿಕ್ಕೋಡಿ ಮನೆ ಭೇಟಿ ಮಾಡಿ ಪ್ರಚಾರ ನಡೆಸಿದರು.

LEAVE A REPLY

Please enter your comment!
Please enter your name here