ವಿವಾಹ ನಿಶ್ಚಿತಾರ್ಥ – ಅನನ್ಯ – ಮಧುರಾಜ್

0

ಪುಣಚ ಗ್ರಾಮದ ದಂಬೆ ಉದಯಕುಮಾರ್ ರವರ ಪುತ್ರಿ ಅನನ್ಯ ಹಾಗೂ ಕಾಸರಗೋಡು ಚೆಂಗಳ ಎಡನೀರು ನರಿಕಡಪು ಮಾಧವ ಪಾಟಾಳಿಯವರ ಪುತ್ರ ಮಧುರಾಜ್ ರವರ ವಿವಾಹ ನಿಶ್ಚಿತಾರ್ಥ ವಧುವಿನ ಮನೆಯಲ್ಲಿ ಎ.28ರಂದು ನಡೆಯಿತು.

ಹಲವಾರು ಗಣ್ಯರು, ಧಾರ್ಮಿಕ, ರಾಜಕೀಯ ಕ್ಷೇತ್ರದ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು, ಜನ ಪ್ರತಿನಿಧಿಗಳು ಅತಿಥಿಗಳು, ಕುಟುಂಬಸ್ಥರು, ಬಂಧುಗಳು, ಮಿತ್ರರು, ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು.

ಉದಯ್ ಕುಮಾರ್‌, ಪತ್ನಿ ವೇದಾವತಿ, ಪುತ್ರ ಅನ್ವಿತ್ ಅತಿಥಿಗಳನ್ನು ಸತ್ಕರಿಸಿದರು.
ಎ.27ರಂದು ಉದಯಕುಮಾರ್ ದಂಬೆ ಹಾಗೂ ವೇದಾವತಿ ಉದಯ ಕುಮಾರ್ ದಂಪತಿಗಳ ವೈವಾಹಿಕ ಜೀವನದ 25ನೇ ವರ್ಷದ ಬೆಳ್ಳಿಹಬ್ಬ ಸಂಭ್ರಮಾಚರಣೆ ದಂಬೆ ನಿವಾಸದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here