ಬನ್ನೂರು ಅಡುಗೆ ಅನಿಲ ವಿತರಣಾ ಕಾಯಕ ಮಾಡುತ್ತಿದ್ದ ವ್ಯಕ್ತಿ ಆತ್ಮಹತ್ಯೆ

0

ಪುತ್ತೂರು: ಅಡುಗೆ ಅನಿಲ ವಿತರಣಾ ಕಾಯಕ ಮಾಡುತ್ತಿದ್ದ ಬನ್ನೂರು ನಿವಾಸಿ ಸೀತಾರಾಮ ಎಂಬವರು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.28ರಂದು ನಡೆದಿದೆ.
ಸೀತಾರಾಮ ಅವರು ಪುತ್ತೂರು ಗ್ಯಾಸ್ ಎಜೆನ್ಸಿಯ ಮೂಲಕ ಸುಳ್ಯ ಕಡೆಗೆ ಅಡುಗೆ ಅನಿಲ ವಿತರಣೆ ಮಾಡುತ್ತಿದ್ದರು. ಎ.28ರಂದು ರಾತ್ರಿ ಅವರು ಆತ್ಮಹತ್ಯೆ ಮಾಡಿದ್ದಾರೆ. ಮೃತರು ಪತ್ನಿ, ಪುತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here