ಹಿದಾಯತುಲ್ ಇಸ್ಲಾಂ ಮದ್ರಸ ಕಮಿಟಿ ಕೆಮ್ಮಾರ ಮಹಾಸಭೆ-ನೂತನ ಪದಾಧಿಕಾರಿಗಳ ಆಯ್ಕೆ

0

ಕೆಮ್ಮಾರ: ಹಿದಾಯತುಲ್ ಇಸ್ಲಾಂ ಮದ್ರಸ ಕಮಿಟಿಯ 2024-25 ನೇ ಸಾಲಿನ ಮಹಾಸಭೆಯು ಮದ್ರಸ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ಲಾ ಮುಸ್ಲಿಯಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.


ಅಧ್ಯಕ್ಷರಾಗಿ ಕೆ.ಕೆ ಕಮಾಲ್, ಉಪಾಧ್ಯಕ್ಷರಾಗಿ ಎನ್.ಎ ಇಸಾಕ್ ಹಾಗು ಜಲೀಲ್ ಕೆ.ಕೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಜಿ.ಅಬ್ದುಲ್ ಅಝೀಜ್ ಕೆಮ್ಮಾರ ಆಯ್ಕೆಯಾದರು.
ಜೊತೆ ಕಾರ್ಯದರ್ಶಿಗಳಾಗಿ ಫಾರೂಕ್ ಕೆ ವೈ ಮತ್ತು ಸಿನಾನ್ ಕೆಮ್ಮಾರ ಇವರನ್ನು ನೇಮಕಗೊಳಿಸಲಾಯಿತು.
ಖಜಾಂಜಿಯಾಗಿ ರಹಿಮಾನ್ ಬಡ್ಡಮೆ, ಲೆಕ್ಕ ಪರಿಶೋಧಕರಾಗಿ ಕಲಂದರ್ ಎಸ್‌ ಪಿ ಗಂಡಿಬಾಗಿಲು ಮತ್ತು ಕಮಿಟಿ ಸದಸ್ಯರಾಗಿ ಅಡ್ವೊಕೇಟ್ ಜಿ‌.ಮಹಮ್ಮದ್ ಕಬೀರ್ ,
ಮುಸ್ತಫಾ ಪೂರಿಂಗ, ಜಲೀಲ್ ಎನ್ ಎ, ರಿಯಾಝ್ ಕೆ, ಮಹಮ್ಮದ್ ಝುಬೈರ್ ಜಿ, ಅಯ್ಯೂಬ್ ಅಹ್ಸನಿ ಉಸ್ತಾದ್, ರಹೀಮ್ ಕೆ.ಜಿ.ಎನ್ ಸೂಪರ್ ಬಜಾರ್ ರವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here