ನಿಡ್ಪಳ್ಳಿ; ಶ್ರೀ ದೂಮಾವತಿ ರಕ್ತೇಶ್ವರಿ ನಾಗ ಸಾನಿಧ್ಯದಲ್ಲಿ ಪ್ರತಿಷ್ಠಾ ವಾರ್ಷಿಕ ತಂಬಿಲ

0

ನಿಡ್ಪಳ್ಳಿ;ಗ್ರಾಮದ ಮೂಲ ಸಾನಿಧ್ಯ  ಶ್ರೀ ದೂಮಾವತಿ, ರಕ್ತೇಶ್ವರಿ, ನಾಗ ಸಾನಿಧ್ಯ ಕಂಬಳತ್ತಡ್ಡ ಇದರ ಪ್ರತಿಷ್ಟಾ ವಾರ್ಷಿಕ ತಂಬಿಲ ಸೇವೆ ಕಾರ್ಯಕ್ರಮ ಮೆ.1 ರಂದು ಜರಗಿತು.ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಅರ್ಚಕ ನವೀನ್ ಹೆಬ್ಬಾರ್ ಪೂಜಾ ವಿದಿ ವಿಧಾನ ನೆರವೇರಿಸಿದರು.  ಸ್ಥಳೀಯರಾದ ನಾಗೇಶ ಗೌಡ ಪುಳಿತ್ತಡಿ ಹಾಗೂ ಗ್ರಾಮದ ಭಕ್ತಾದಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here