1.90 ಲಕ್ಷ ಮತಗಳ ಅಂತರದಿಂದ ಕ್ಯಾ.ಬ್ರಿಜೇಶ್ ಚೌಟರಿಗೆ ಜಯ- ಉದಯ ಆಚಾರ್ಯ ಕೃಷ್ಣನಗರ

0

ದ. ಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರ ಗೆಲುವು ನಿಶ್ಚಿತ ಚೌಟರವರು 1.90ಲಕ್ಷ ಮತಗಳ ಅಂತರ ದಲ್ಲಿ ಗೆದ್ದೇ ಗೆಲ್ಲುತ್ತಾರೆ  ಎಂಬ ವಿಶ್ವಾಸ ನನಗಿದೆ. ಮೋದಿ ಮತ್ತೊಮ್ಮೆ ಪ್ರಧಾನಿ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.
ಉದಯ ಆಚಾರ್ಯ ಕೃಷ್ಣನಗರ, ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್ ಕುಂಬ್ರ

LEAVE A REPLY

Please enter your comment!
Please enter your name here