ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಗೆಲುವು ನಿಶ್ಚಿತ-ಮಹಮ್ಮದ್ ಸಿರಾಜ್ ಎಂ

0

ದ.ಕ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಗೆಲುವು ಕಾಣಲಿದ್ದಾರೆ. ಉತ್ತಮ ನಡೆ ನುಡಿ, ದೀರ್ಘ ದೃಷ್ಟಿ ಇವರ ಗೆಲುವಿಗೆ ಒಂದು ಕಾರಣವಾದರೆ ಜಿಲ್ಲೆಯ ಬಡ ಜನತೆಗೆ ಸಿದ್ದರಾಮಯ್ಯ ಸರಕಾರ ನೀಡಿದ ಗ್ಯಾರಂಟಿ ಯೋಜನೆಯ ಫಲಾನುಭವಿಗಳು, ಎಲ್ಲಾ ಜಾತಿ ಧರ್ಮದವರು ಮೆಚ್ಚಿದ ಅಭ್ಯರ್ಥಿ ಮತ್ತು ಬಿಲ್ಲವ ಮತ್ತು ಅಲ್ಪಸಂಖ್ಯಾತರ ಮತ ಹೆಚ್ಚು ಪಡೆಯುವಲ್ಲಿ ಯಶಶ್ವಿಯಾಗಿದ್ದಾರೆ. ಆದುದರಿಂದ ಗೆಲುವು ನಿಶ್ಚಿತ.
ಮಹಮ್ಮದ್ ಸಿರಾಜ್ ಎಂ
ಕಾರ್ಯದರ್ಶಿ
ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್

LEAVE A REPLY

Please enter your comment!
Please enter your name here